Pages

Thursday, December 16, 2010

ಶ್ರೀ ಗಜಾನನ , ಮಂಚಾಲೆ

ಇವರು ಸಕ್ಕರೆ ಕಾಯಿಲೆಗೆ ಔಷಧಿ ಕೊಟ್ಟು ಪ್ರಸಿದ್ದರಾಗಿದ್ದಾರೆ . ಸಹಸ್ರಾರು ಜನರು ಇವರ ಔಷಧಿ ಪಡೆದು ಗುಣಮುಖರಾಗಿದ್ದಾರೆ . ಇವರು ಸಾಮಾನ್ಯವಾಗಿ ಭಾನುವಾರ ಔಷಧಿಯನ್ನು ಕೊಡುತ್ತಾರೆ. ಸಕ್ಕರೆ ಕಾಯಿಲೆ ಅಲ್ಲದೆ ಇವರು ಇನ್ನೂ ಹತ್ತು ಹಲವಾರು ಕಾಯಿಲೆಗಳಿಗೆ ಔಷಧಿಯನ್ನು ಕೊಡುತ್ತಾರೆ . ಕೆಲವನ್ನು ಇಲ್ಲಿ ಕೆಳಗೆ ಬರೆಯಲಾಗಿದೆ.
೧ ಸಕ್ಕರೆ ಕಾಯಿಲೆ
೨ ಗಾಂಗರಿನ್
೩ ಗ್ಯಾಸ್ಟ್ರಿಕ್
೪ ಶೀಥದ ಅಲರ್ಜಿ
೫ ಚರ್ಮದ ರೋಗಗಳು
೬ ಮಹಿಳೆಯರ ಕಾಯಿಲೆಗಳು
೭ ಬಂಜೆತನಕ್ಕೆ
೮ ಎಲ್ಲ ರೀತಿಯ uterous related eseases
ಊರು : - ಸಾಗರ ತಾಲೂಕು ಮಂಚಾಲೆ ಗ್ರಾಮ
ದೂರವಾಣಿ ಸಂಖ್ಯೆ : 08183 253 608 and 08183 295698

No comments:

Post a Comment