Pages

Thursday, December 16, 2010

ಹಾವು ಕಚ್ಚಿದರೆ

ಸಾಗರ ತಾಲೂಕಿನ ಗೆಣಸಿನ ಕುಣಿ ಹಾವು ಕಡಿದಾಕ್ಷಣ ನೆನಪಾಗುವ ಸ್ಥಳ. ಇಲ್ಲಿ ಸುಮಾರು ಎರಡು ತಲೆಮಾರಿನಿಂದ ಹಾವು ಕಡಿದವರಿಗೆ ಔಷಧಿ ಕೊಡಲಾಗುತ್ತದೆ. ಮೊದಲು ಗೆಣಸಿನ ಕುಣಿಯ ತಿಮ್ಮಪ್ಪ ಹೆಗಡೆಯವರು ಔಷಧಿಯನ್ನು ನೀಡುತ್ತಿದ್ದರು . ಈಗ ಅವರ ಮಕ್ಕಳಾದ ನಾಗಭೂಷಣ ಹೆಗಡೆ ಮತ್ತು ಕೇಶವ ಹೆಗಡೆ ಈ ಜವಾಬ್ದಾರಿಯನ್ನ ಕೊಂಡೊಯ್ಯುತ್ತಿದ್ದಾರೆ . ಹಾವು ಎಷ್ಟು ವಿಷಕರವಾದರೂ ಇವರ ಔಷಧಿಗೆ ಕೇವಲ ನೆಪ ಮಾತ್ರ .

ಹಾವು ಕಚ್ಚಿದಲ್ಲಿಂದ ಅರ್ಧ ಅಡಿ ದೂರದಲ್ಲಿ ಒಂದು ಸುತ್ತ ಕಟ್ಟು ಹೊಡೆಯಬೇಕು . ಅಂದರೆ ಹಾವು ಕಚ್ಚಿದಾಗ ಅದರ ವಿಷ ಇನ್ನೂ ಪಸರಿಸಬಾರದು ಎಂಬ ಅರ್ಥ ಇರಬಹುದು. ನಂತರ ಗೆಣಸಿನ ಕುಣಿಗೆ ದೂರವಾಣಿ ಕರೆ ಮಾಡಿ .

ಅಲ್ಲಿ ನೀಡುವ ಅವರ ಮಂತ್ರದ ನೀರಿನ ಔಷಧಿ ಎಂತವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ .

ಅವರ ದೂರವಾಣಿ ಸಂಖ್ಯೆ : 08183 - 237815

1 comment: